Bollywood Finance Sports Technology Andhra Tamilnadu Karnataka Kerala  
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳು



ThatsKannada News  Thats Kannada News  ThatsKannada news headlines  ThatsKannada top stories  ThatsKannada news in Kannada
Share    
    ಶ್ರೀಮಂತರ ವೈಭವದ ಖಯಾಲಿಯ ವಾಚು
    ಈಗಿನ ಸ್ಮಾರ್ಟ್ ಮೊಬೈಲು ಫೋನುಗಳು ಕೈ ಗಡಿಯಾರ, ಅಲಾರ್ಮ್ ಕ್ಲಾಕ್ ಇತ್ಯಾದಿ ಇತ್ಯಾದಿಗಳ ಕೆಲಸಗಳನ್ನೆಲ್ಲಾ ಮಾಡುವಾಗ ಈ ಕೈಗಡಿಯಾರದ ಮಹತ್ವ ಕಮ್ಮಿಯಾಗಿದೆಯೇನೋ ಅನಿಸುತ್ತದೆ. ಅನೇಕರು ಇತ್ತೀಚೆಗೆ ಕೈಗಡಿಯಾರಗಳನ್ನು ಕಟ್ಟಿಕೊಳ್ಳುವುದೇ ಇಲ್ಲ. ಆದರೂ ವಾಚು ಈಗಿನ ಫ್ಯಾಷನ್ ಯುಗದಲ್ಲಿ ತನ್ನ ಮೂಲ ಉದ್ದೇಶವನ್ನು ಹಿಂದೆ ಬಿಟ್ಟು ಅನೇಕ ಶ್ರೀಮಂತರ ವೈಭವದ ಖಯಾಲಿಯಾಗಿ ಹೊರ ಹೊಮ್ಮಿದೆ ಎನಿಸುತ್ತದೆ. ಈಗ ಯಾವುದೇ
    ಚೆನ್ನೈ ನಲ್ಲಿ ಬಲೆಗೆ ಬಿದ್ದ 6 ಮಂದಿ ಬುಕ್ಕಿಗಳು
    ಚೆನ್ನೈ, ಮೇ.17: ಐಪಿಎಲ್ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕ್ರೈಂ ಪೊಲೀಸರು, ಆರು ಜನ ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಬೆಟ್ಟಿಂಗ್ ಮಾಫಿಯಾಗೆ ಬಳಸಿದ್ದ 14 ಲಕ್ಷ ರು ನಗದು, ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಚೆನ್ನೈನ ಸೌಕಾರ್ ಪೇತ್, ತ್ರಿಪ್ಲಿಕೆನ್, ಪುರುಷ್ ವಾಲ್ಕಂ ಸೇರಿದಂತೆ ನಾಲ್ಕು ವಿವಿಧ ಪ್ರದೇಶಗಳಲ್ಲಿ
    ಸೊಳ್ಳೆಬತ್ತಿ ಉಂಟು ಆದರೆ ಸಂಜುಗೆ ಹೊಗೆಬತ್ತಿ ಇಲ್ಲ
    ಬಾಲಿವುಡ್ ನಟ ಸಂಜಯ್ ದತ್ ಪ್ರಸ್ತುತ ಮುಂಬೈನ ಆರ್ಥರ್ ಜೈಲಿನಲ್ಲಿದ್ದಾರೆ. ಅವರನ್ನು ಶೀಘ್ರದಲ್ಲೇ ಪುಣೆಯ ಯಾರವಾಡಾ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಇನ್ನು ಅವರು 3 ವರ್ಷ 6 ತಿಂಗಳು ಜೈಲಿನಲ್ಲಿ ಕಳೆಯಬೇಕಾಗಿದೆ. ಗುರುವಾರ (ಮೇ.16) ಅವರು ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ನಿಯಂತ್ರಣ ಕಾಯಿದೆ ) ಕೋರ್ಟಿನಲ್ಲಿ ಶರಣಾದ ಬಳಿಕ ನ್ಯಾಯಮೂರ್ತಿ ಜಿ.ಎಸ್.ಸನಪ್ ಅವರು
    ಶುಕ್ರವಾರ : ರಾಜ್ಯದ ಸಂಕ್ಷಿಪ್ತ ಅಪರಾಧ ಸುದ್ದಿಗಳು
    ಬೆಂಗಳೂರು, ಮೇ 17 : ಖಾಸಗಿ ಕಂಪನಿಯ ವಾಹನ ಚಾಲಕನೊಬ್ಬ ಮೊಬೈಲ್ ಟವರ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ತ್ರಿವೇಣಿ ರಸ್ತೆಯಲ್ಲಿ ಇಂದು ನಡೆದಿದೆ. ಮೃತಪಟ್ಟವರನ್ನು ವೀರಮಣಿ (23) ಎಂದು ಗುರುತಿಸಲಾಗಿದ್ದು, ಪ್ರೇಮವೈಫಲ್ಯವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಬೆಳಗಾವಿ : ತನ್ನ ಮೊಮ್ಮಗಳ ವಯಸ್ಸಿನ ಬಾಲಕಿಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ
    ಮೇ.21ರ ನಂತರ ಲೋಕಸಭೆ ಚುನಾವಣೆಗೆ ಕ್ಷಣಗಣನೆ?
    ಬೆಂಗಳೂರು, ಮೇ.17: ರಾಜ್ಯದಲ್ಲೇ ಉಳಿದು ಪಕ್ಷದ ಸಂಘಟನೆ ಹಾಗೂ ಏಳಿಗೆಗೆ ಶ್ರಮಿಸಲು ನಿರ್ಧರಿಸುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ವಿಧಾನಸಭೆ ಸದಸ್ಯತ್ವ ಉಳಿಸಿಕೊಳ್ಳಲಿದ್ದಾರೆ. ಮೇ.21 ರಂದು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಮೂಲಕ ಲೋಕಸಭೆ ಉಪ ಚುನಾವಣೆಗೆ ಕಾಲ ಗಣನೆ ಆರಂಭವಾಗಿದೆ. ಇಬ್ಬರು ಸಂಸದರು ರಾಜೀನಾಮೆ ನೀಡಿರುವುದರಿಂದ ತೆರವಾದ ಸ್ಥಾನಗಳಿಗೆ
    ಮೊದಲ ರಾತ್ರಿಗೂ ಮುನ್ನವೇ ಮದುಮಗ ಪರಾರಿ!
    ಈ ಗುರುವಾರ (ಮೇ 16) ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ. ಲೂಸ್ ಮಾದ ಅಲಿಯಾಸ್ ಯೋಗೀಶ್ ಅವರ ಮದುವೆ ನಿಕಿತಾ ತುಕ್ರಲ್ ಜೊತೆ ಅದ್ದೂರಿಯಾಗಿ ನಡೆಯಿತು. ಇದು ಬಿಗ್ ಬಾಸ್ ನೀಡಿದ್ದ ಲಕ್ಷುರಿ ಟಾಸ್ಕ್ ಆಗಿತ್ತು. ಈ ಟಾಸ್ಕ್ ಪ್ರಕಾರವೇ ಮದುವೆ ನೆರವೇರಿದೆ. ಐವತ್ತೆರಡನೇ ದಿನದ ಹೈಲೈಟ್ ಮೇಲೆ ಕಣ್ಣು ಹಾಯಿಸೋಣ ಬನ್ನಿ. ಯೋಗಿ
    ಅಕ್ಕನ ನೋಡಲು ಬಂದು ತಂಗಿ ಮೇಲೆ ಕಣ್ಣಾಕಿದ
    'ಕಡಲ ದಾಟಿ ಬಂದ ಕುದುರೆ ಏರಿಬಂದ. .. . ಚೆಲುವ ರಾಜಕುಮಾರ' ಎಂಬ ಹಾಡಿನ ಮೂಲ ಹೆಣ್ಣುಮಕ್ಕಳು ಯೋಗಿಯನ್ನು ಆರತಿ ಬೆಳಗಿ ಬರಮಾಡಿಕೊಂಡರು. ಬಳಿಕ ಬಿಗ್ ಬಾಸ್ ಕಡೆಯಿಂದ ಯೋಗಿಗೆ ಕರೆಬಂತು. ಕನ್ಫೆಷನ್ ರೂಮಿನಲ್ಲಿ ಯೋಗಿಯನ್ನು ವಿಚಾರಿಸಿಕೊಳ್ಳಲಾಯಿತು. ನಿಮ್ಮ ತಂದೆ ತಾಯಿ ಆಯ್ಕೆ ಮಾಡಿರುವ ಹುಡುಗಿ ನಿಮಗೆ ಇಷ್ಟವಾದಳೆ ಎಂದು ಬಿಗ್ ಬಾಸ್ ಕೇಳಿದರು. ಇದಕ್ಕೆ
    ಅಕ್ಕತಂಗಿ ಇಬ್ಬರೂ ಬೇಕು ಎಂದ ಮದುಮಗ ಯೋಗಿ
    ಇದಕ್ಕೆ ಅವಳನ್ನು ಆದರೂ ಬೇಜಾರಿಲ್ಲ. ನನ್ನನ್ನು ಅದರೂ ಪರ್ವಾಗಿಲ್ಲ ಎಂದರು. ಇದಕ್ಕೆ ಯೋಗಿ ಇಬ್ಬರನ್ನೂ ಆದರೆ ಎಂದು ಕೇಳಿದ. ಅದಕ್ಕೂ ಅನುಶ್ರೀ ಓಕೆ ಎಂದರು. ಇನ್ನೇನು ಅಕ್ಕನನ್ನು ನೋಡಲು ಬಂದು ತಂಗಿಗೆ ಲೈನ್ ಹಾಕಿದ ಖುಷಿಯಲ್ಲಿದ್ದ ಯೋಗಿ. ಇದೇ ಮಾತನ್ನು ನಿಕಿತಾ ಬಳಿಯೂ ಹೇಳಿ ಆಕೆಯನ್ನೂ ಒಪ್ಪಿಸಿದ. ಆದರೆ ನಿಕಿತಾ ಬಳಿ ಮಾತ್ರ ನಾನು ಫಿಶ್
    ಕನ್ಫೆಷನ್ ರೂಂನಿಂದಲೇ ಮದುವೆಗಂಡು ಎಸ್ಕೇಪ್
    ಇಂಗು ತಿಂದ ಮಂಗನಂತಾಗಿದ್ದರು ಯೋಗಿ. ಕಡೆಗೆ ತಂದೆ ತಾಯಿ ಆಯ್ಕೆ ಮಾಡಿದ್ದ ನಿಕಿತಾರನ್ನೇ ವರಿಸುವುದಾಗಿ ಹೇಳಿದ. ರಾತ್ರಿ ಸುಮಾರು 8.30ಕ್ಕೆ ಯೋಗಿ ಮದುವೆ ನಿಕಿತಾ ಜೊತೆ ನಡೆಯಿತು. ಬಳಿಕ ಎಲ್ಲರೂ ಮದುವೆ ಊಟ ಸವಿದರು. ಅಲ್ಲಿಗೆ ಯೋಗಿ ಮದುವೆ ಆಟ ಮುಗಿದಿತ್ತು. ಬಳಿಕ ಯೋಗಿಯನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದರು. ಹೊಸ ಹೆಂಡತಿ ಹಿಡಿಸಿದಳೆ
    ಜೂನ್ ಮೊದಲ ವಾರ ಕರ್ನಾಟಕಕ್ಕೆ ಮುಂಗಾರು ಮಳೆ
    ಬೆಂಗಳೂರು, ಮೇ. 16 : ರಾಜ್ಯದೆಲ್ಲೆಡೆ ಭೀಕರ ನೀರಿನ ಕೊರತೆ ಕಂಡುಬಂದಿರುವ ಸಂದರ್ಭದಲ್ಲಿಯೇ ಮುಂಗಾರು ಮಳೆ ರಾಜ್ಯಕ್ಕೆ ಒಂದು ವಾರ ತಡವಾಗಿ ಆಗಮಿಸುತ್ತಿರುವುದು ಡಬಲ್ ಹೊಡೆತ ಕೊಟ್ಟಂತಾಗಿದೆ. ಬಂಗಾಳ ಕೊಲ್ಲಿಯಲ್ಲಿ ಬೀಸಿರುವ 'ಮಹಾಸೇನ' ಚಂಡಮಾರುತದಿಂದಾಗಿ ಮುಂಗಾರು ಮಳೆ ತಡವಾಗಿ ರಾಜ್ಯವನ್ನು ಅಪ್ಪಳಿಸುತ್ತಿದೆ. ಜೂನ್ 3ರಂದು ಮುಂಗಾರು ಮಳೆ ಕೇರಳಕ್ಕೆ ಮತ್ತು ಜೂನ್ 8ರಂದು ಕರ್ನಾಟಕಕ್ಕೆ ಅಪ್ಪಳಿಸಲಿದೆ
    ಒಂದಕ್ಕಿಂತ ಹೆಚ್ಚು ಸಂಪರ್ಕ : ಜೂನ್ ನಿಂದ ಸಿಲಿಂಡರ್ ಇಲ್ಲ
    ನವದೆಹಲಿ, ಮೇ 17 : ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಪಡೆದ ಗ್ರಾಹಕರಿಗೆ ಕಹಿ ಸುದ್ದಿಯೊಂದು ಕಾದಿದೆ. ಜೂನ್ ಒಂದರಿಂದ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಹೊಂದಿದ ಗ್ರಾಹಕರ ವಿಳಾಸ ಧೃಡೀಕರಣಗೊಳ್ಳದಿದ್ದರೆ, ಸಿಲಿಂಡರ್ ಸರಬರಾಜು ಸ್ಥಗಿತಗೊಳಿಸಲು ಸರ್ಕಾರಿ ಸ್ವಾಮ್ಯದ ಅನಿಲ ಕಂಪೆನಿಗಳು ನಿರ್ಧರಿಸಿವೆ. 'ನಿಮ್ಮ ಗ್ರಾಹಕರನ್ನು ತಿಳಿಯಿರಿ' (Know Your Customer) ಮೂಲಕ ವಿಳಾಸ
    ಕಳಂಕಿತರು ಸೇರಿ 24 ಮಂದಿ ಪಟ್ಟಿಗೆ ಸೋನಿಯಾ ಓಕೆ?
    ನವದೆಹಲಿ, ಮೇ.17: ಸಚಿವ ಸಂಪುಟ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದೆ. ಪ್ರಬಲ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗುವ ಭರವಸೆ ಈಗಾಗಲೇ ಸಿಕ್ಕಿದೆಯಂತೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸದ್ಯಕ್ಕೆ 24 ಶಾಸಕರ ಪಟ್ಟಿಗೆ ಅಂಕಿತ ಹಾಕಿ ಕೆಪಿಸಿಸಿ ಕಚೇರಿಗೆ ಲಕೋಟೆ ಕಳುಹಿಸುವುದೊಂದೇ ಬಾಕಿ. ಮೊದಲ ಪಟ್ಟಿಯಲ್ಲಿ ಡಿಕೆ ಶಿವಕುಮಾರ್ ಸೇರಿ ಹಲವು ಕಳಂಕಿತರ ಹೆಸರುಗಳು ಕಾಣಿಸಿಕೊಂಡಿದೆ ಎಂಬ



Tags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website




About Us - Disclaimer - Privacy Policy - Contact Us - © Copyrights & Disclaimer. All Rights Reserved.
facebook   twitter