Bollywood Finance Sports Technology Andhra Tamilnadu Karnataka Kerala  
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳು



ThatsKannada News  Thats Kannada News  ThatsKannada news headlines  ThatsKannada top stories  ThatsKannada news in Kannada
Share    
    ಭಾರತ-ಚೀನಾ ನಡುವೆ ಎಂಟು ಒಪ್ಪಂದಕ್ಕೆ ಸಹಿ
    ನವದೆಹಲಿ, ಮೇ. 20 : ದಶಕಗಳಿಂದ ಕುದಿಯುತ್ತಲೇ ಇರುವ ಇಂಡೋ-ಚೀನಾ ಗಡಿ ವಿಷಯಕ್ಕೆ ಕುರಿತ ಮಾತುಕತೆಗಳ ನಡುವೆ ಭಾರತ ಮತ್ತು ಚೀನಾ ದೇಶಗಳು ಒಟ್ಟು ಎಂಟು ಒಪ್ಪಂದಗಳಿಗೆ ಸೋಮವಾರ ಸಹಿ ಹಾಕಿವೆ. ಎರಡೂ ದೇಶಗಳ ನಡುವೆ ಸಂಬಂಧ ಬಲಪಡಿಸುವ ಉದ್ದೇಶದಿಂದ ಚೀನಾದ ಪ್ರಧಾನಿ ಲೀ ಕೇಕಿಯಾಂಗ್ ಭಾರತ ಪ್ರವಾಸ ಕೈಗೊಂಡಿದ್ದಾರೆ. ಭಾರತದ ಪ್ರಧಾನಿ ಡಾ. ಮನಮೋಹನ
    ಜಗನ್ ರೆಡ್ಡಿ ಅಕ್ರಮ: ಕೊನೆಗೂ ಸಚಿವರಿಬ್ಬರ ರಾಜೀನಾಮೆ
    ಹೈದರಾಬಾದ್, ಮೇ 20: ಜಗನ್ ರೆಡ್ಡಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿಯಲ್ಲಿ ತಮ್ಮ ಹೆಸರುಗಳೂ ದಾಖಲಾಗಿರುವುದರಿಂದ ಆಂಧ್ರದ ಇಬ್ಬರು ಸಚಿವರು ವಿಳಂಬವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಜೂನ್ 7ರಂದು ಸಿಬಿಐ ಕೋರ್ಟಿಗೆ ಹಾಜರಾಗುವಂತೆ ಸಚಿವರಿಬ್ಬರಿಗೂ ಸಿಬಿಐ ಆಮಂತ್ರಣ ನೀಡಿದೆ. ಶಾಸಕ ಸ್ಥಾನಗಳಿಗೂ ಇವರಿಬ್ಬರೂ ರಾಜೀನಾಮೆ ನೀಡಿದ್ದಾರೆ. ಕಡಪ ಸಂಸದ ವೈಎಸ್ ಜಗನ್ ಮೋಹನ್
    ಪುಂಗಿದಾಸನಾಗಿ ಹಾಸ್ಯನಟ ಕೋಮಲ್ ಹೊಸ ಅಂಗಿ
    ಹಾಸ್ಯನಟ ಕೋಮಲ್ ಕುಮಾರ್ ಈಗ ಸಖತ್ ಬಿಜಿಯಾಗಿದ್ದಾರೆ. ಒಟ್ಟೊಟ್ಟಿಗೆ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದಾರೆ. ಹೆಸರು 'ಪುಂಗಿದಾಸ'. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ರ್‍ಯಾಂಬೋ' ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಾಥ್. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನೂ ನಿರ್ದೇಶಕರೇ ಹೊತ್ತಿದ್ದಾರೆ. ಚಿತ್ರದ ಹೆಸರು ನೋಡಿದರೆ ಇದೊಂದು ಪಕ್ಕಾ ಡೈಲಾಗ್ ಓರಿಯಂಟೆಡ್ ಸಿನಿಮಾ
    ಮಗನ ಕಿರುಕುಳ ತಪ್ಪಿಸಿ, ಮಾಜಿ ಮುಖ್ಯ ನ್ಯಾಯಮೂರ್ತಿ
    ಚಂಡೀಗಢ, ಮೇ 20 : ಪಂಜಾಬ್ ಹೈ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮಗನಿಂದ ರಕ್ಷಣೆ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಅಪರೂಪದ ಪ್ರಸಂಗ ಪಂಜಾಬ್ ನಲ್ಲಿ ನಡೆದಿದೆ. ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಮಾಜಿ ಮುಖ್ಯ ನ್ಯಾಯಮೂರ್ತಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ. ಪಂಜಾಬ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಶಾಂತಿ
    ಮನಸಾರೆ ಶಿವಣ್ಣನನ್ನು ಕಿಚ್ಚ ಸುದೀಪ್ ಹಾರೈಸಿದ್ದು ಹೀಗೆ
    ಈಟಿವಿ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮದ ಶನಿವಾರದ (ಮೇ 18) ಎಪಿಸೋಡಿನಲ್ಲಿ ಸುದೀಪ್, ಶಿವಣ್ಣನ ಮುಂದಿನ ಬಹು ನಿರೀಕ್ಷೀತ ಕಡ್ಡಿಪುಡಿ ಚಿತ್ರಕ್ಕೆ ಮತ್ತು ಶಿವರಾಜ್ ಕುಮಾರಿಗೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ. ಕಡ್ಡಿಪುಡಿ ಚಿತ್ರದ ನಿರ್ದೇಶಕ ದುನಿಯಾ ಸೂರಿ ಮತ್ತು ಆ ಚಿತ್ರದ ಎರಡು ಹಾಡಿಗೆ ಸಾಹಿತ್ಯ ಬರೆದಿರುವ ಯೋಗರಾಜ್ ಭಟ್ ಭಾಗವಹಿಸಿದ್ದ
    ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸವಾಲ್
    ಮೈಸೂರು, ಮೇ 20- ಯಸ್, ಸಿಎಂ ಸಿದ್ದು ಮತ್ತೆ ತೊಡೆತಟ್ಟಿದ್ದಾರೆ. ಈ ಬಾರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ. ಕಾಂಗ್ರೆಸ್ ಅಭ್ಯರ್ಥಿ ಕೆ ವೆಂಕಟೇಶ್ ಪರ ಮತಯಾಚಿಸಲು ಚುನಾವಣಾ ಪ್ರಚಾರಕ್ಕಾಗಿ ಇಂದು ಪಿರಿಯಾಪಟ್ಟಣಕ್ಕೆ ಭೇಟಿ ನೀಡುವ ಮುನ್ನವೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
    ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ
    ಬೆಂಗಳೂರು, ಮೇ. 20 : ಖ್ಯಾತ ಕಂಪನಿಯಲ್ಲಿ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ 50 ವರ್ಷದ ವ್ಯಕ್ತಿಯೊಬ್ಬರು ಜೆಪಿ ನಗರದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಭೋಪಾಲ್ ಮೂಲದ ವಾಸ್ತವ್ ರಾಜಾರಾಂ (50) ಅವರು ಜೆಪಿ ನಗರದಲ್ಲಿರುವ ಬ್ರಿಗೇಡ್ ಪಾಮ್ ಅಪಾರ್ಟ್‌ಮೆಂಟಿನ ತಮ್ಮ ಗೃಹದಲ್ಲಿ ಆತ್ಮಹತ್ಯೆಗೆ
    ಅಡ್ವಾಣಿ ಭಾನುವಾರ ಬೆಂಗಳೂರಿಗೆ ಬಂದಿದ್ದು ಯಾಕೆ?
    ಬೆಂಗಳೂರು, ಮೇ. 20 : ಉಚ್ಚಾಟಿತ ಬಿಜೆಪಿ ಎಂಎಲ್‌ಸಿ, ಯಡಿಯೂರಪ್ಪ ಅವರು ಕಟ್ಟಾ ಅನುಯಾಯಿ ಲೆಹರ್ ಸಿಂಗ್ ಅವರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸದ್ದಿಲ್ಲದೆ ಭಾನುವಾರ ಬೆಂಗಳೂರಿಗೆ ಬಂದು ತೆರಳಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಿದ್ದ ಅಡ್ವಾಣಿಯವರು, ಕರ್ನಾಟಕದಲ್ಲಿ ಸೋತ ಬಿಜೆಪಿಯ ಬಗ್ಗೆ, ಲೆಹರ್
    ದುನಿಯಾ ಸೂರಿ 'ಕಡ್ಡಿಪುಡಿ' ಬಿಡುಗಡೆ ಮುಂದಕ್ಕೆ
    ದುನಿಯಾ ಸೂರಿ ಆಕ್ಷನ್ ಕಟ್ ನಲ್ಲಿ ಬರುತ್ತಿರುವ 'ಕಡ್ಡಿಪುಡಿ' ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಬಿಡುಗಡೆ ಮುಂದೂಡಲಾಗಿದೆ ಎಂಬ ಸುದ್ದಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಡ್ಡಿಪುಡಿ ಚಿತ್ರ ಇದೇ ಮೇ 24ಕ್ಕೆ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಕಡ್ಡಿಪುಡಿ ಒಂದು
    ಅಗ್ಗದ ಸಾರಾಯಿ ಸಹವಾಸ ಬೇಡವೆಂದ ಸಿದ್ದರಾಮಯ್ಯ
    ಮೈಸೂರು, ಮೇ 20- 'ಯಾರ್ರೀ ಹೇಳಿದ್ದು. ನಾನು ಮತ್ತೆ ಅಗ್ಗದ ಸಾರಾಯಿ ಹೊಳೆ ಹರಿಸ್ತೀನಿ ಅಂತ? ಏನೋ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡುತ್ತಾ ಅಗ್ಗದ ಸಾರಾಯಿ ಕೊಡೋಕೆ ಸಾಧ್ಯವಾಗುತ್ತಾ ನೋಡಿ ಎಂದು ಪ್ರಾಸಂಗಿಕವಾಗಿ ಹೇಳಿದ್ದೆ ಅಷ್ಟೇ. ಅಷ್ಟಕ್ಕೇ ಇಷ್ಟೆಲ್ಲ ರಾದ್ಧಾಂತವಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಬೆಳಗ್ಗೆಯೇ ರಾಂಗ್ ಆಗಿದ್ದಾರೆ. ಆದರೆ ಇದು ನಾಡಿನ ಒಳಿತಿಗೆ
    ಸಚಿವ ಸ್ಥಾನ : ದೆಹಲಿ ತಲುಪಿದ ಪರಿಷತ್ ಸದಸ್ಯರು
    ನವದೆಹಲಿ, ಮೇ 20 : ಸಿಎಂ ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ಪಡೆಯಲು ವಿಫಲರಾದ ವಿಧಾನ ಪರಿಷತ್ ಸದಸ್ಯರು ದೆಹಲಿ ತಲುಪಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಸಮಾಲೋಚನೆ ನಡೆಸಿ ಪರಿಷತ್ ಸದಸ್ಯರಿಗೂ ಸಚಿವ ಸ್ಥಾನ ನೀಡಬೇಕೆಂದು ನಾಯಕರು ಮನವಿ ಮಾಡಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ವೀರಣ್ಣ ಮತ್ತಿಕಟ್ಟಿ, ಕೆ.ಬಿ.ಕೋಳಿವಾಡ ಮುಂತಾದವರು ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ
    ಪತ್ರ : ಕರ್ನಾಟಕಕ್ಕೆ ಮುಂದೆ ಒಳ್ಳೆ ದಿನಗಳು ಬರಲಿವೆ
    ಇನ್ನು ಮುಂದೆ ಸನ್ಮಾನ್ಯ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಒಳ್ಳೆ ಸರ್ಕಾರ ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೇನಾದರು ವಿಫಲರಾದರೆ ಸರ್ಕಾರದ ಕಿವಿ ಹಿಂಡಲು ಹಾಗೂ ಸರಿದಾರಿಗೆ ತರಲು ವಿಪಕ್ಷನಾಯಕರಾಗಿ ಮಾನ್ಯ ಕುಮಾರಸ್ವಾಮಿಯವರು ಸಮರ್ಥರಾಗಿರುತ್ತಾರೆ. ಒಟ್ಟಿನಲ್ಲಿ ಕರ್ನಾಟಕಕ್ಕೆ ಮುಂದೆ ಒಳ್ಳೆ ದಿನಗಳು ಬರಲಿವೆ. ಜೈ ಕರ್ನಾಟಕ. [ಸಿದ್ದು ವಿರುದ್ಧ ಕುಮಾರಸ್ವಾಮಿ] ನಟರಾಜ ***ಕುಮಾರಸ್ವಾಮಿ ಅವರೇ ಸಿದ್ದು ಅವರ ಚರಿತ್ರೆಯನ್ನು



Tags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website




About Us - Disclaimer - Privacy Policy - Contact Us - © Copyrights & Disclaimer. All Rights Reserved.
facebook   twitter