Bollywood Finance Sports Technology Andhra Tamilnadu Karnataka Kerala  
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳು



ThatsKannada News  Thats Kannada News  ThatsKannada news headlines  ThatsKannada top stories  ThatsKannada news in Kannada
Share    
    ತಪ್ಪಿದ ಸಚಿವ ಸ್ಥಾನ, ಪರಿಷತ್ ಸದಸ್ಯರು ಗರಂ
    ಬೆಂಗಳೂರು, ಮೇ 18 : ಕಗ್ಗಂಟಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ವಿಸ್ತರಣೆ ಸಮಸ್ಯೆ ಕೊನೆಗೂ ಬಗೆಹರಿದಿದೆ. ಇಪ್ಪತ್ತು ಮಂದಿ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಮತ್ತು ಎಂಟು ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿಲ್ಲ ಎಂಬುದು ಪರಿಷತ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಭವನದಲ್ಲಿ
    ಸ್ಥಾನ ವಂಚಿತರಿಂದ ಆಕ್ರೋಶ, ಭುಗಿಲೆದ್ದ ಅತೃಪ್ತಿ
    ಬೆಂಗಳೂರು, ಮೇ. 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಯಾದ ಮರುಘಳಿಗೆಯಿಂದಲೇ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಡಿಕೆ ಶಿವಕುಮಾರ್ ಪ್ರತಿನಿಧಿಸುತ್ತಿರುವ ಕನಕಪುರ ಸೇರಿದಂತೆ 10 ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರಕದ ಕಾರಣ, ಸಚಿವ ಸ್ಥಾನ ವಂಚಿತರ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊಡಗು, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೀದರ, ರಾಮನಗರ,
    ಇತ್ತ ನೀರಿಗೆ ಹಾಹಾಕಾರ:ಅತ್ತ ಜಯಾ ಮತ್ತದೇ ರಾಗ
    ಚೆನ್ನೈ, ಮೇ 18: ಕಾವೇರಿ ನದಿ ನೀರನ್ನೇ ನಂಬಿಕೊಂಡಿರುವ ನಾಲ್ಕು ಜಿಲ್ಲೆಗಳಾದ ಬೆಂಗಳೂರು, ಮಂಡ್ಯ, ಮೈಸೂರು ಮತ್ತು ಹಾಸನದಲ್ಲಿ ನೀರಿಗೆ ಅಕ್ಷರಸ: ಹಾಹಾಕಾರ ಉಂಟಾಗಿದ್ದರೆ ಅತ್ತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತೆ ಕ್ಯಾತೆ ತೆಗೆದಿದ್ದಾರೆ. KRS ಮತ್ತು ಹೇಮಾವತಿ ಜಲಾಶಯ ಖಾಲಿ ಖಾಲಿಯಾಗಿದ್ದರೆ ಅತ್ತ ಜಯಲಲಿತಾ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ
    ರಾಮು ನಿರ್ಮಾಣದ ಚಿತ್ರದಲ್ಲಿ ದುನಿಯಾ ವಿಜಯ್
    ರಜನಿಕಾಂತ ಚಿತ್ರದ ಬಳಿಕ ನಟ ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ಸಿದ್ಧವಾಗುತ್ತಿದ್ದಾರೆ. ಕೋಟಿ ಬಜೆಟ್ ನಿರ್ಮಾಪಕ ರಾಮು ನಿರ್ಮಾಣದ ಚಿತ್ರವಿದು. ಆಕ್ಷನ್ ಕಟ್ ಹೇಳುತ್ತಿರುವವರು ಪಿಎನ್ ಸತ್ಯ. ಚಿತ್ರದ ಹೆಸರು 'ಶಿವಾಜಿನಗರ'. ಈ ಹಿಂದೆ ಕಲಾಸಿಪಾಳ್ಯ ಚಿತ್ರವನ್ನು ರಾಮು ನಿರ್ಮಿಸಿದ್ದರು. ಈ ಬಾರಿ ಅವರು ಶಿವಾಜಿನಗರದ ಮೇಲೆ ಕಣ್ಣಾಕಿದ್ದಾರೆ. ಈಗಾಗಲೆ ಬೆಂಗಳೂರಿನ ಹಲವು ಪ್ರದೇಶಗಳು
    ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಸಮಾರಂಭ LIVE
    ಬೆಂಗಳೂರು, ಮೇ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಇಂದು 28 ಸಚಿವರು ಸೇರ್ಪಡೆಗೊಂಡರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿಸದರು. ಶನಿವಾರ ಬೆಳಗ್ಗೆ 10.35ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭವ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು. ನಂತರ ರಾಜ್ಯಪಾಲರ ಅನುಮತಿ ಪಡೆದು ಸಚಿವರ ಪ್ರಮಾಣ ವಚನ
    ಡಿಕೆಶಿ, ಲಾಡ್, ರೋಷನ್ ಬೇಗ್ ಸಂಪುಟ ಸೇರೋಲ್ಲ
    ಬೆಂಗಳೂರು, ಮೇ 18 : ಸಿಎಂ ಸಿದ್ದರಾಮಯ್ಯ ಸಂಪುಟದ ವಿಸ್ತರಣೆ ಕಸರತ್ತು ಪೂರ್ಣಗೊಂಡಿದ್ದು ಇಂದು 29 ಸಚಿವರು ರಾಜಭವನದಲ್ಲಿ ಪ್ರಮಾಣವ ವಚನ ಸ್ವೀಕರಿಸಲಿದ್ದಾರೆ. ನಾಲ್ಕು ಸಚಿವರ ಸ್ಥಾನಗಳನ್ನು ಹೈ ಕಮಾಂಡ್ ನಾಯಕರು ಖಾಲಿ ಉಳಿಸಿಕೊಂಡಿದ್ದು, ಕೆಲವು ದಿನಗಳ ನಂತರ ನಾಲ್ವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಬಹುತೇಕ ಜಿಲ್ಲೆ ಹಾಗೂ ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದು,
    ಬೆಂಗಳೂರು : ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ರೇಪ್
    ಬೆಂಗಳೂರು, ಮೇ 18 : ಮಣಿಪುರ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಆರೋಪಿ ಪರಾರಿಯಾಗಿರುವ ಘಟನೆ ನಗರದ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಿಂದಾಗಿ ವಿದ್ಯಾರ್ಥಿನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಕೌನ್ಸಿಲಿಂಗ್ ಕೇಂದ್ರಕ್ಕೆ ದಾಖಲಿಸಲಾಗಿದೆ. ಕೆ.ಆರ್.ಪುರದ ನಿವಾಸಿಯಾದ ನಿಂಗ್ ಖಲೀಮ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪಿ. ಮಾರತ್ತಹಳ್ಳಿಯಲ್ಲಿ ಯುವತಿ ಸಹೋದರನ ಜೊತೆ
    ಸಿದ್ದು ಸಂಪುಟದ ಸಂಭಾವ್ಯರ ಪಟ್ಟಿಯಲ್ಲಿ ಡಿಕೆಶಿ ಹೆಸರಿಲ್ಲ!
    ಬೆಂಗಳೂರು, ಮೇ. 17 : ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವಾರು ಹಗರಣಗಳಲ್ಲಿ ಭಾಗಿಯಾಗಿರುವ 'ಪ್ರಭಾವಿ' ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೀಡಾರುವ ವಿಷಯ. ಆದರೆ, ಸಂಭಾವ್ಯರ ಮೊದಲ ಪಟ್ಟಿಯಲ್ಲಿ ಡಿಕೆಶಿ ಹೆಸರು ಕಾಣೆಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ವಿದೇಶಾಂಗ
    ಉದಯ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ
    ಈಗ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೇ ಜಮಾನ. ಉದಯ ವಾಹಿನಿ ಅಪರೂಪದ ರಿಯಾಲಿಟಿ ಶೋ ಆರಂಭಿಸಲು ಸಿದ್ಧವಾಗುತ್ತಿದೆ. ಇದೊಂದು ವಿಕಲಚೇತನರಿಗೆಂದೇ ರೂಪಗೊಳ್ಳುತ್ತಿರುವ ಶೋ. ಪ್ರಣಯರಾಜ ಶ್ರೀನಾಥ್ ಈ ಶೋ ನಿರೂಪಕರು. ವಿಕಲಚೇತನರಲ್ಲಿನ ಅಪ್ಪಟ ಪ್ರತಿಭೆಯನ್ನು ಗುರುತಿಸುವುದೇ ಈ ಶೋನ ವಿಶೇಷ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಕೇವಲ ಕರ್ನಾಟಕದಲ್ಲಿ ನೆಲೆಸಿರುವವರಷ್ಟೇ ಅಲ್ಲ. ಜಗತ್ತಿನಾದ್ಯಂತ ನೆಲೆಸಿರುವ ವಿಕಲಚೇತನ ಕನ್ನಡಿಗರು
    ಚಿತ್ರಗಳಲ್ಲಿ: ಫಿಕ್ಸರ್ಸ್ ವಿರುದ್ಧ ಕಿಡಿ, ಕೇನ್ಸ್ ಸಂಭ್ರಮ
    ಬೆಂಗಳೂರು, ಮೇ.17: ಇಂಡಿಯನ್ ಪ್ರಿಮಿಯರ್ ಲೀಗ್ ನ ಆರನೇ ಆವೃತ್ತಿಗೆ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಕರಿನೆರಳು ಬಿದ್ದ ಕೂಡಲೇ ಪ್ಪಟ ಕ್ರಿಕೆಟ್ ಪ್ರೇಮಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಫಿಕ್ಸಿಂಗ್ ಆರೋಪ ಹೊತ್ತಿರುವ ಶ್ರೀಶಾಂತ್, ಅಜಿತ್ ಚಂಡಿಲ ಹಾಗೂ ಅಂಕಿತ್ ಚೌವ್ಹಾಣ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕ್ರಿಕೆಟರ್ ಗಳ ಪ್ರತಿಕೃತಿಗಳನ್ನು ದಹಿಸಿ ಅಭಿಮಾನಿಗಳು ತಮ್ಮ ಆಕ್ರೋಶವನ್ನು ತಣಿಸಿಕೊಂಡಿದ್ದಾರೆ.
    ಕಾಲದೊಂದಿಗೆ ಓಡುವ ಕೈವಾಚು ಪುರಾಣ
    ಇತ್ತೀಚೆಗೆ ನನ್ನ ವಾಚು (ಕೈ ಗಡಿಯಾರ) ನಿಧಾನವಾಗಿ ಹಿಂದೆ ಬೀಳತೊಡಗಿದೆ. ಈ ವಾಚನ್ನು ನಾನು ಸುಮಾರು ಏಳು ವರ್ಷಗಳ ಹಿಂದೆ ಕೊಂಡುಕೊಂಡಿದ್ದೆ. ನನ್ನ ಈ ವಾಚು ಅಂತಹ ವೈಭವಪೂರ್ಣವಾದದ್ದೇನಲ್ಲ. ತುಂಬಾ ಸರಳವಾದ ಬಿಳಿ ಹಿನ್ನೆಲೆಯಲ್ಲಿ ಒಂದರಿಂದ ಹನ್ನೆರಡರವರೆಗೆ ಎಲ್ಲ ಸಂಖ್ಯೆಗಳನ್ನು ಹೊಂದಿರುವ ಸರಳ ವಾಚು ಇದು. ಅನೇಕ ಗಡಿಯಾರಗಳನ್ನು ನೋಡಿದ ನಂತರ ಈ ಗಡಿಯಾರವನ್ನು ನಾನು
    ಇಪ್ಪತ್ತೈದು ರೂಪಾಯಿಗಳ ಡಿಜಿಟಲ್ ವಾಚು
    ನಾನು ಚಿಕ್ಕವನಿದ್ದಾಗ ನನ್ನ ಅಜ್ಜ ನನ್ನ ಅಣ್ಣನಿಗೊಂದು ವಾಚು ಕೊಟ್ಟರು. ಅದು ನನ್ನ ಅಣ್ಣ ಹತ್ತನೇ ತರಗತಿಯಲ್ಲಿ ಒಳ್ಳೇ ನಂಬರು ಪಡೆದು ಪಾಸಾಗಿದ್ದಕ್ಕೆ ಸಿಕ್ಕ ಬಹುಮಾನ. ಅದು ತುಂಬಾ ದಿನಗಳಿಂದ ನನ್ನ ಅಜ್ಜ ಉಪಯೋಗಿಸುತ್ತಿದ್ದ ಸ್ವಿಟ್ಜರ್‌ಲ್ಯಾಂಡಿನಲ್ಲಿ ತಯಾರಿಸಿದ ಹೆನ್ರಿ ಸ್ಯಾಂಡೋಜ್ ಎಂಬ ವಾಚು.ಅಂತಹ ವಾಚು ನಾನು ಹತ್ತನೇ ತರಗತಿಯಲ್ಲಿ ಅಂತಹುದೇ ನಂಬರು ಪಡೆದರೆ ನನಗೂ ಸಿಗುವುದೆಂಬ ಭರವಸೆ



Tags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website




About Us - Disclaimer - Privacy Policy - Contact Us - © Copyrights & Disclaimer. All Rights Reserved.
facebook   twitter