Bollywood
Finance
Sports
Technology
Andhra
Tamilnadu
Karnataka
Kerala
Home
Karnataka Home
Headlines
ಕನ್ನಡ
Sandalwood
Bangalore
Reviews
Photos
Videos
Games
Movies
TV
Radio
Jokes
ದಟ್ಸ್ ಕನ್ನಡ
ವೆಬ್ ದುನಿಯ
ಪ್ರಜಾವಾಣಿ
ThatsKannada Kannada News
ಕನ್ನಡ ವಾರ್ತೆಗಳು
Share
Next Page >>
ಎಲೆಕ್ಷನ್ ಚಿತ್ರ ವಿಮರ್ಶೆ: ಸರ್ವಂ ಮಾಲಾಶ್ರೀ ಮಯಂ
ನಾನು ಇಂದಿರಾ ಆದರೆ ಗಾಂಧಿ ಅಲ್ಲ ಎಂದು ಅಬ್ಬರಿಸುತ್ತಾರೆ ಮಾಲಾಶ್ರೀ. ಅಡ್ಡ ಬಂದವರನ್ನು ಅಡ್ಡಡ್ಡ ಸೀಳಿ ಬಿಡುತ್ತಾರೆ. ಜಾಸ್ತಿ ಬಾಲ ಬಿಚ್ಚಿದರೆ ಅವರು ಮಾತನಾಡಲ್ಲ ಬದಲಾಗಿ ಗನ್ ಬಾಯ್ಬಿಡುತ್ತದೆ. ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆಯುತ್ತಾರೆ. ಸಿಕ್ಕಸಿಕ್ಕ ಕಡೆ ಲಾಠಿ ಚಾರ್ಜ್ ಮಾಡುತ್ತಾರೆ. ಆಗಾಗ ಗನ್ ಕೈಗೆತ್ತಿಕೊಳ್ಳುತ್ತಾರೆ. ಇವರೇನಾದರೂ ಪೊಲೀಸ್ ಕಮಿಷನರಾ ಅಥವಾ ಎಲೆಕ್ಷನ್ ಕಮಿಷನರಾ ಎಂಬ ಸಂದೇಹ
ಸಿಎಸ್ ಕೆ ಬಾಸ್ ಗುರುನಾಥ್ ಟ್ವಿಟ್ಟರ್ ಕಮಾಲ್
ಚೆನ್ನೈ, ಮೇ.24: ಗುರು ಈಗ 'ಅನಾಥ' ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಗುರುವಿಗೂ ಏನು ಸಂಬಂಧವಿಲ್ಲ. ಅವರು ಗೌರವಾನ್ವಿತ ಸದಸ್ಯ ಮಾತ್ರ ಎಂದು ಸಿಎಸ್ ಕೆ ತಂಡದ ಮಾಲೀಕತ್ವ ಹೊಂದಿರುವ ಇಂಡಿಯನ್ ಸಿಮೆಂಟ್ಸ್ ಸಂಸ್ಥೆ ಪತ್ರಿಕಾ ಹೇಳಿಕೆ ನೀಡಿದೆ. ಇದಾದ ಕೆಲ ಕ್ಷಣಗಳಲ್ಲೇ ಗುರುನಾಥ್ ಮೇಯಪ್ಪನ್ ಅವರ ಟ್ವಿಟ್ಟರ್ ಖಾತೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.ಟೈಮ್ಸ್ ನೌ
ಸೌದಿ ಅರೇಬಿಯಾದಿಂದ ಸಾವಿರಾರು ನೌಕರರು ಭಾರತಕ್ಕೆ
ರಿಯಾದ್, ಮೇ. 24 : ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯಿಂದಾಗಿ ಕೆಲಸ ಕಳೆದುಕೊಳ್ಳುವ ಭಯದಿಂದ ತತ್ತರಿಸಿರುವ 27 ಸಾವಿರಕ್ಕೂ ಹೆಚ್ಚು ಭಾರತೀಯ ಸಂಜಾತರು ಸೌದಿ ಅರೇಬಿಯಾ ಬಿಟ್ಟು ಭಾರತಕ್ಕೆ ಮರಳಲು ಅರ್ಜಿ ಸಲ್ಲಿಸಿದ್ದಾರೆ. 'ನಿತಾಕತ್' ಎಂದು ಕರೆಯಲಾಗುವ ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯ ಪ್ರಕಾರ, ಸ್ಥಳೀಯ ಕಂಪನಿಗಳು ಹೊರದೇಶದಿಂದ ಬರುವ ಪ್ರತಿ ಹತ್ತು
ಫಿಕ್ಸಿಂಗ್ : ಬುಕ್ಕಿಗಳಿಗೆ 35,೦೦೦ಕೋಟಿ ನಷ್ಟ
ಮುಂಬೈ, ಮೇ 24: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪಿಗಳು ಕೋರ್ಟ್ ಮೆಟ್ಟಿಲೇರುತ್ತಿದ್ದರೆ, ಬುಕ್ಕಿಗಳನ್ನು ಇನ್ನೊಂದೆಡೆ ಪೊಲೀಸರು ನಿರಂತರವಾಗಿ ಬಂಧಿಸುತ್ತಿದ್ದಾರೆ. ಈ ನಡುವೆ ಸಾವಿರಾರು ಕೋಟಿ ವ್ಯವಹಾರ ಹೊಂದಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆ ಭಾರಿ ನಷ್ಟ ಅನುಭವಿಸಿದೆ. ಐಪಿಎಲ್ 2013 ಆರಂಭಕ್ಕೂ ಮುನ್ನ ಬೆಟ್ಟಿಂಗ್ ದಂಧೆ ಸುಮಾರು 50,000 ಕೋಟಿ ವ್ಯವಹಾರದ ನಿರೀಕ್ಷೆ
ಅತ್ಯಾಚಾರ ಆರೋಪ : ಬಿಜೆಪಿ ಮುಖಂಡ ಬಂಧನ
ಮಧ್ಯಪ್ರದೇಶ, ಮೇ 24 : ಬಿಜೆಪಿ ಮುಖಂಡನ ಮಗಳ ಮೇಲೆ ಆತ್ಯಾಚಾರವೆಸಗಿ, ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಮಧ್ಯ ಪ್ರದೇಶದ ಬಿಜೆಪಿ ಯುವ ಘಟಕದ ಮುಖಂಡ ರಿತೇಶ್ ಚಾಂಡಿವಾಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಿತೇಶ್ ಚಾಂಡಿವಾಲಾ ಮತ್ತು ಆತನ ಸ್ನೇಹಿತರಾದ ಜಿತು, ಶೆರು ಮತ್ತು ಸಂದೀಪ್ ಮೇ 19ರಂದು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ
ಹದಿನೈದು ವರ್ಷಗಳ ಬಳಿಕ ಬಾಲಿವುಡ್ ಗೆ ಎಸ್ಪಿಬಿ
ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹದಿನೈದು ವರ್ಷಗಳ ಬಳಿಕ ಬಾಲಿವುಡ್ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಹದಿನೈದು ವರ್ಷಗಳಲ್ಲಿ ಬಾಲಿವುಡ್ ನಲ್ಲಿ ಸಾಕಷ್ಟು ಹೊಸ ಗಾನಸುಧೆ ಹರಿದಿದೆ. ಆದರೂ ತಮ್ಮದೇ ಆದಂತಹ ಕಂಠಸಿರಿಗೆ ಹೆಸರಾದವರು ಎಸ್ಪಿಬಿ. ಈಗವರು ಕಿಂಗ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ತಮ್ಮ ಗಾನಸುಧೆಯನ್ನು ಹರಿಸುತ್ತಿದ್ದಾರೆ. ವಿಶಾಲ್
ಮಕ್ಕಳ ಕೊರತೆ ಇರುವಲ್ಲಿ `ಸೌಕರ್ಯ ಶಾಲೆ` : ಕಿಮ್ಮನೆ
ಬೆಂಗಳೂರು, ಮೇ 24 : ಮಕ್ಕಳ ಕೊರತೆ ಸಮಸ್ಯೆ ಎದುರಿಸುತ್ತಿರುವ ಶಾಲೆಗಳನ್ನು ವಿಲೀನ ಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಮಲೆನಾಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜನಸಂಖ್ಯೆ ಬಹಳ ಕಡಿಮೆ.
ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್: ನಟಿ ಲಕ್ಷ್ಮಿ ರೈ ಗಡಗಡ
ಕರ್ನಾಟಕ ಮೂಲದ ನಟಿ ಲಕ್ಷ್ಮಿ ರೈ ತೆಲುಗು, ತಮಿಳು ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಅವರ ವೃತ್ತಿಜೀವನವೂ ಹಾಯಾಗಿ ಸಾಗುತ್ತಿದೆ. ಈಗ ಇದ್ದಕ್ಕಿದ್ದಂತೆ ಅವರ ವೃತ್ತಿಜೀವನದಲ್ಲಿ ಮಿಂಚು ಗುಡುಗು ಬಂದೆರಗಿದಂತಾಗಿದೆ. ಈ ಭಯಕ್ಕೆ ಕಾರಣವಾಗಿರುವುದು ಐಪಿಎಲ್ ಸ್ಪಾಟ್ ಫಿಕ್ಸಿಂಗ್. ಕೇರಳ ಕ್ರಿಕೆಟರ್ ಶ್ರೀಶಾಂತ್ ಸಿಕ್ಕಿಬಿದ್ದ ಮೇಲೆ ಸ್ಪಾಟ್ ಫಿಕ್ಸಿಂಗ್ ನಲ್ಲಿ ಒಂದೊಂದೇ ಹೆಸರುಗಳು ಹೊರಬೀಳುತ್ತಿವೆ.
ಹೆಚ್ಚಾಗುತ್ತಿರುವ ಸುಶಿಕ್ಷಿತರು; ಕೃಷಿಕರದು ಇಳಿಮುಖ
ಬೆಂಗಳೂರು, ಮೇ 24: ಕಳೆದೊಂದು ದಶಕದಲ್ಲಿ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನದ ಮಹಾಭಿವರ್ಧನೆ ಮತ್ತು ನಗರೀಕರಣದಿಂದಾಗಿ ಜನ ಹೆಚ್ಚು ಹೆಚ್ಚು ಪಟ್ಟಣ, ನಗರ ಪ್ರದೇಶಗಳತ್ತ ಗುಳೇ ಹೊರಟಿದ್ದು, ಗ್ರಾಮಾಂತದಲ್ಲಿ ಕೃಷಿಕರ ಸಂಖ್ಯೆ ಇಳಿಮುಖವಾಗಿದೆ. ಇನ್ನು ದಶಕದಿಂದೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬಂದಿರುವುದರಿಂದ ಪಟ್ಟಣ/ನಗರಗಳತ್ತ ಧಾವಿಸಿದ ಜನ ಸುಶಿಕಕ್ಷಿತರಾಗುತ್ತಿರುವುದರಿಂದ ಸಾಕ್ಷರತೆ ಪ್ರಮಾಣವೂ ಹೆಚ್ಚಾಗಿದೆ. ಕರ್ನಾಟಕ ಜನಗಣತಿ
ಪಾಕಿಸ್ತಾನದಲ್ಲಿ ಗೂಢಚಾರಿ ರವೀಂದರ್ ಕೌಶಿಕ್
ಗೂಢಚರ್ಯ ಎಂಬುದು ರಾಜರ ಕಾಲದಿಂದಲೂ ಶತ್ರುಗಳ ಚಲನವಲನ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆ. ಇಂದಿನ ಆಧುನಿಕ ಕಾಲದಲ್ಲೂ ಕೂಡ ಇದೇ ವ್ಯವಸ್ಥೆ ಮುಂದುವರೆದುಕೊಂಡು ಬಂದಿದೆ. ಗೂಢಚಾರಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕಾರ್ಯನಿರ್ವಹಿಸಬೇಕಾಗುತ್ತದೆ. ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಅಸಂಖ್ಯಾತ ಯೋಧರ ಇತಿಹಾಸವನ್ನು ನಮ್ಮ ಗೂಢಚರ್ಯ ಸಂಸ್ಥೆ ರಾ ( ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್
ಶ್ರೀನಿವಾಸನ್ ಕುಟುಂಬಕ್ಕೆ ಎರಗಿದ ಫಿಕ್ಸಿಂಗ್ ಭೂತ
ಬೆಂಗಳೂರು, ಮೇ.24: ಚೆನ್ನೈ ಸೂಪರ್ ಕಿಂಗ್ಸ್ ನ ಸಿಇಒ ಗುರುನಾಥ್ ಮೇಯಪ್ಪನ್ ಅವರ ಹೆಸರು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಕೇಳಿ ಬಂದಿದ್ದು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಮನೆಯಲ್ಲಿ ದೊಡ್ಡ ಗದ್ದಲವನ್ನು ಎಬ್ಬಿಸಿದೆ. ಅಳಿಯ ಗುರುನಾಥ್ ಪರ ಮಾವ ಶ್ರೀನಿವಾಸನ್ ನಿಂತಿದ್ದರೆ, ಶ್ರೀನಿವಾಸನ್ ಅವರ ಪುತ್ರ ಅಶ್ವಿನ್ ಅವರು ಗುರುನಾಥ್ ವಿರುದ್ಧ ಕಿಡಿಕಾರಿದ್ದಾರೆ. ಭಾವನ ವಿರುದ್ಧ
ಕೃಷ್ಣಮಠ:ಸಿಎಂ ಹೇಳಿಕೆಗೆ ಪೇಜಾವರ ಶ್ರೀಗಳ ತಿರುಗೇಟು
ಉಡುಪಿ/ಮಂಗಳೂರು, ಮೇ 24: ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಉಡುಪಿ ಕೃಷ್ಣಮಠ ಮತ್ತು ಗೋಕರ್ಣ ದೇವಾಲಯವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಇಂಗಿತ ವ್ಯಕ್ತ ಪಡಿಸಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ಉಡುಪಿ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಶ್ರೀಕೃಷ್ಣ ಮಠವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಈ ಹಿಂದೆ ಮದರಾಸು ಪ್ರಾಂತ್ಯದ ಸರಕಾರವಿದ್ದಾಗ ಶ್ರೀಕೃಷ್ಣಮಠವನ್ನು ತನ್ನ
1
2
3
4
5
6
7
8
9
Next
Tags :
thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news
Add ThatsKannada Kannada News to your blog or website
Must See
Keerthi Chavla Actress Gallery
Keerthi Chavla Actress stills, Keerthi Chavla Actress photos...
Suhasini Actress Gallery
Suhasini Actress stills, Suhasini Actress photos, Suhasini A...
Priya Benerjee Actress Gallery
Priya Benerjee Actress stills, Priya Benerjee Actress photos...
Charmy Kaur Actress Gallery
Charmy Kaur Actress stills, Charmy Kaur Actress photos, Char...
Charmy Kaur Actress Gallery
Charmy Kaur Actress stills, Charmy Kaur Actress photos, Ch...
Anasuya Actress Gallery
Anasuya Actress stills, Anasuya Actress photos, Anasuya Actr...
Honey Actress Gallery
Honey Actress stills, Honey Actress photos, Honey Actress po...
Public Chat
Home
Andhra
Tamilnadu
Karnataka
Kerala
Bollywood
Videos
Photos
Celebrity Tweets
Movies
Games
Children
Jokes
Technology
Shopping
Cricket
Finance
Exchange Rates
Weather
Radio
Widgets
Search
Web Directory
Astrology
Television
Win a Free T-Shirt
Quotes of the day
Spread the word
Feedback
Partners
About Us
-
Disclaimer
-
Privacy Policy
-
Contact Us
- © Copyrights & Disclaimer. All Rights Reserved.