Bollywood Finance Sports Technology Andhra Tamilnadu Karnataka Kerala  
Karnataka Home

ThatsKannada Kannada News

ThatsKannada Kannada News - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳು



ThatsKannada News  Thats Kannada News  ThatsKannada news headlines  ThatsKannada top stories  ThatsKannada news in Kannada
Share    
    ಜಿಲ್ಲಾ ಉಸ್ತುವಾರಿ ಸಚಿವರ ಸಮಗ್ರ ಪಟ್ಟಿ
    ಬೆಂಗಳೂರು, ಮೇ.23: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವರ ಖಾತೆ ಹಂಚಿಕೆ, ಸಚಿವರಿಗೆ ಆಡಳಿತ ಕೇಂದ್ರ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಕಾರ್ಯ ಪೂರ್ಣಗೊಳಿಸಿದೆ. ಈಗ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಶುಕ್ರವಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ. ಮುಂದಿನ ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ
    ಕರ್ನಾಟಕದ ಜನಸಂಖ್ಯೆ, ಸಾಕ್ಷರತೆ, ಲಿಂಗಾನುಪಾತ ಪ್ರಮಾಣ
    ಬೆಂಗಳೂರು, ಮೇ 23: ಕರ್ನಾಟಕ ಜನಗಣತಿ ಕಾರ್ಯಪಡೆ ನಿರ್ದೇಶಕ ಅನಿಲ್ ಕುಮಾರ್ ಅವರು ಬೆಂಗಳೂರಿನಲ್ಲಿಂದು ಬಿಡುಗಡೆ ಮಾಡಿರುವ 2011ರ ಜನಗಣತಿ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇರುವ ಒಟ್ಟು ಜನಸಂಖ್ಯೆ 6,10,95,297. ದೇಶದ ಒಟ್ಟು ಜನಸಂಖ್ಯೆ 121 ಕೋಟಿ. ರಾಜ್ಯದ ಒಟ್ಟು ಆರು ಕೋಟಿ ಜನಸಂಖ್ಯೆ ಪೈಕಿ ಪುರುಷರ ಸಂಖ್ಯೆ 3,೦9,66,657, ಮಹಿಳೆಯರ ಜನಸಂಖ್ಯೆ 3,01,28,640. ರಾಜ್ಯದಲ್ಲಿರುವ
    ಮುಗ್ಧ ಮಗುವಿಗೆ ಭೀಕರ ಕಾಯಿಲೆ, ಸಹಾಯ ಮಾಡಿ ಪ್ಲೀಸ್
    ಮಂಗಳೂರು, ಮೇ 23 : ಐದು ವರ್ಷದ ಮಗುವೊಂದು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ. ಮಗುವಿನ ಕುಟುಂಬದವರು ಬಡವರಾಗಿದ್ದು, ದಾನಿಗಳು ಚಿಕಿತ್ಸೆಗೆ ಸಹಾಯ ಮಾಡಬೇಕೆಂದು ಕುಟುಂಬದವರು ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅರಿಯಡ್ಕ ಗ್ರಾಮದ ಸಂತೋಷ್ ಮತ್ತು ಜನಿತಾ ಕುಮಾರಿ ಅವರ ಐದು ವರ್ಷದ ಮಗು ಅರುಣಾ
    ಫಣೀಶ್ ಮೇಲೆ ಕಾನೂನು ಸಮರಕ್ಕೆ ರೊಯಿಜ್ ಸಜ್ಜು
    ಕ್ಯಾಲಿಫೋರ್ನಿಯಾ, ಮೇ.23: ಅರಸೆಲಿ ರೊಯಿಜ್ ಅವರೊಡನೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ಹೊಂದಿದ ಆರೋಪದ ಮೇಲೆ ಫಣೀಶ್ ಮೂರ್ತಿ ಅವರು ಐಗೇಟ್ ತೊರೆಯಬೇಕಾಯಿತು. ಈಗ ರೊಯಿಜ್ ಅವರು ಗರ್ಭಿಣಿಯಾಗಿದ್ದು, ಫಣೀಶ್ ವಿರುದ್ಧ ಲಕ್ಷಾಂತರ ಡಾಲರ್ ಗಳ ಮೊಕದ್ದಮೆ ಹೂಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ರೋಯಿಜ್ ಅವರು ಬೇಡದ ಗರ್ಭವನ್ನು ತೆಗೆಸಲು ನಿರಾಕರಿಸಿದ್ದು, ಅಬಾರ್ಷನ್ ಗೆ ಒಪ್ಪಿಲ್ಲ.
    ಉಡುಪಿ ಕೃಷ್ಣಮಠ ಸ್ವಾಧೀನ:ನಿಲುವು ಸ್ಪಷ್ಟ ಪಡಿಸಿದ ಸಿಎಂ
    ಬೆಂಗಳೂರು, ಮೇ 23: ಮುಖ್ಯಮಂತ್ರಿಯಾದ ನಂತರ ಉಡುಪಿ ಕೃಷ್ಣಮಠ ಮತ್ತು ಗೋಕರ್ಣ ದೇವಾಲಯ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಅವರ ನಿಲುವೇನು ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿತ್ತು. ವಿರೋಧ ಪಕ್ಷದ ನಾಯಕರಾಗಿದ್ದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಡುಪಿ ಕೃಷ್ಣಮಠದ ಆಡಳಿತ ಸರಕಾರದ ನಿಯಂತ್ರಣಕ್ಕೆ ಬರಲಿದೆ ಎಂದು ಸಿದ್ದು ಪದೇ ಪದೇ ಹೇಳಿಕೆ ನೀಡಿದ್ದರು. ಅಲ್ಲದೇ,
    'ಶ್ರೀಶಾಂತನನ್ನು ಮತ್ತೆ ಆಟಕ್ಕೆ ಸೇರಿಸಿಕೊಳ್ಳಬೇಕು'
    ಕೋಯಿಕ್ಕೋಡ್‌, ಮೇ 23: ನಂಬಿ ನಾನು ಯಾವುದೇ ಫಿಕ್ಸ್ ಮಾಡಿಲ್ಲ ಎಂದು ಕ್ರಿಕೆಟ್ಟಿಗ ಶ್ರೀಶಾಂತ ಹೇಳಿದ್ದೇ ತಡ ಅವರ ನೆರವಿಗೆ ಘಟಾನುಘಟಿ ಲಾಯರುಗಳೇ ಎದ್ದುಕುಳಿತಿದ್ದಾರೆ. ಈ ಮಧ್ಯೆ ಕಳ್ಳಾಟದ ಆಪಾದಿತ ಶ್ರೀಶಾಂತನ ನೆರವಿಗೆ ಯಾರು ಧಾವಿಸಿದ್ದಾರೋ ನೋಡಿ. 'ನಮ್ಮ ಶ್ರೀಶಾಂತ ಯಾವುದೇ ತಪ್ಪು ಮಾಡಿಲ್ಲ' ಎಂದು ಕೇರಳ ಕ್ರಿಕೆಟ್‌ ಅಸೋಸಿಯೇಶನ್‌ ಘೋಷಿಸಿದೆ. ತಮ್ಮದೇ ರಾಜ್ಯದ ಪ್ರತಿಭೆ ಶ್ರೀಶಾಂತ್‌
    ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು : ಸಚಿವರು
    ಬೆಂಗಳೂರು, ಮೇ 23 : ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಮೂಲಕ, ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಹೇಳಿದ್ದಾರೆ. ಬುಧವಾರ ಸಂಜೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ ಪಕ್ರಾಶ್ ಪಾಟೀಲ್, ಹಿಂದಿನ ಸರ್ಕಾರ ಏಳು ಹೊಸ
    ಮೈಸೂರು: ನೀರಿನ ಸಮಸ್ಯೆಗೆ ತಾತ್ಕಾಲಿಕ ರಿಲೀಫ್
    ಮೈಸೂರು, ಮೇ 23: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮೈಸೂರಿನ ಜನತೆಗೆ ತಾತ್ಕಾಲಿಕ ನೆಮ್ಮದಿ ದೊರಕಿದೆ. ಹೇಮಾವತಿ ಜಲಾ ಶಯದಿಂದ ಕೆಆರ್ ಎಸ್ ಜಲಾಶಯಕ್ಕೆ 2 ಟಿಎಂಸಿ ನೀರು ಹರಿದ ಪರಿಣಾಮ ಮುಂದಿನ 8-10 ದಿನಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಂತಾಗಿದೆ ಎಂದು ಶಾಸಕ ಸೋಮಶೇಖರ್ ಹೇಳಿದ್ದಾರೆ. ಆದರೆ, ಉತ್ತಮ ಮಳೆಯಾದರೆ ಮಾತ್ರ ಸಮಸ್ಯೆಗೆ ಪರಿಹಾರ
    ಸರಕಾರಕ್ಕೆ ಕಾಡಲಿದೆ ಅಸ್ಥಿರತೆ, ಕೋಡಿಶ್ರೀಗಳ ಮತ್ತೊಂದು ಭವಿಷ್ಯ
    ಹುಬ್ಬಳ್ಳಿ, ಮೇ 23: ಅರಸೀಕೆರೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹುಬ್ಬಳ್ಳಿಯಲ್ಲಿ ಮತ್ತೊಂದು ಭವಿಷ್ಯವನ್ನು ನುಡಿದಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಅಸ್ಥಿರತೆ ಕಟ್ಟಿಟ್ಟಬುತ್ತಿ ಎಂದಿದ್ದಾರೆ. ಪೂರ್ಣ ಬಲದೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಸರಕಾರಕ್ಕೆ ಅಸ್ಥಿರತೆ ತಪ್ಪಿದ್ದಲ್ಲ. ನಾವು ಈ ಹಿಂದೆ ಹೇಳಿದ ಭವಿಷ್ಯವಾಣಿ ನಿಜವಾಗಿದೆ.
    ಫಿಕ್ಸಿಂಗ್: ಚೆನ್ನೈ ತಂಡದ ಬಾಸ್ ಮೇಲೆ ಪೊಲೀಸರ ಕಣ್ಣು
    ಚೆನ್ನೈ, ಮೇ.23: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ನಿಚ್ಚಳವಾಗಿದೆ. ಮುಂಬೈ ಪೊಲೀಸರ ತಂಡ ಚೆನ್ನೈಗೆ ಆಗಮಿಸಿದೆ. ಐಪಿಎಲ್ 6ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಅವರಿಗೂ ಸ್ಪಾಟ್
    ಸಿದ್ದರಾಮಯ್ಯ ಸಂಪುಟಕ್ಕೆ ಮತ್ತೊಬ್ಬ ಸಚಿವರ ಸೇರ್ಪಡೆ
    ನವದೆಹಲಿ, ಮೇ 23 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ನಾಯಕರಿಗೆ ಸಂತಸದ ವಿಷಯವೊಂದು ಹೊರಬಿದ್ದಿದೆ. ವಿಧಾನಸಭೆ ಅಧಿವೇಶನ ಪ್ರಾರಂಭವಾಗುವ ಮೊದಲು ಒಬ್ಬರು ಸಚಿವನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನವದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ
    ಚಿಕ್ಕಮಗಳೂರು- ಕೋಲಾರ: ಇಬ್ಬರು ಮಹಿಳೆರ ರೇಪ್ ಹತ್ಯೆ
    ಚಿಕ್ಕಮಗಳೂರು, ಮೇ 23: ಚಿಕ್ಕಮಗಳೂರಿನಲ್ಲಿ ಬುಧವಾರ ರಾತ್ರಿ ಅಪರಿಚಿತರು ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳಿಯೂರು ರೈಲ್ವೆ ಗೇಟ್ ಬಳಿ ಮಹಿಳೆಯ ಶವ ಬಿಸಾಡಲಾಗಿದೆ. ಮೃತ ಮಹಿಳೆಯನ್ನು ಚಿಕ್ಕಮಗಳೂರಿನ ತರೀಕೆರೆ ಬಡಾವಣೆಯ ದೇವಿ ಬಾಯಿ ಎಂದು ಗುರುತಿಸಲಾಗಿದ್ದು, ಈಕೆ ಇಬ್ಬರು ಮಕ್ಕಳ ತಾಯಿ. ಗಂಡನಿಂದ ದೂರವಾಗಿದ್ದರು ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ.

1 2 3 4 5 6 7 8 9 Next


Tags : thatskannada,Oneindia kannada, one india kannada,thatskannada site,thatskannada portal,thatskannada news,thatskannada.com,oneindia kannada nadu ,thatskannada kannada nadu news, thats kannada,thats kannada news live,thats kannada oneline news,thats kannada portal,thats kannada headlines,thats kannada top news,thats kannada website, thatskannada websiite,kannada nadu news, thatskannada kannada nadu news, thatskannada news,thatskannada live,thatskannada online,kannada people,thatskannada live news

Add ThatsKannada Kannada News to your blog or website




About Us - Disclaimer - Privacy Policy - Contact Us - © Copyrights & Disclaimer. All Rights Reserved.
facebook   twitter